ಶಿವಮೊಗ್ಗ ದ ತುಂಗಾ ನದಿ 18 ಸಾವಿರ ಕ್ಯೂಸೆಕ್ ಅಷ್ಟು ನೀರು ಬಿಡುಗಡೆ 11 ಗೇಟ್ ಇಂದ ನೀರು ಬಿಡುಗಡೆ ಮಾಡಲಗಿದೆ.
ಶಿವಮೊಗ್ಗ
ಸಂಪೂರ್ಣ ಬತ್ತಿ ಹೋದ ತುಂಗಾ ನದಿಗೆ ಇದೀಗ ಜೀವ ಕಳೆ ಬಂದಿದೆ 18 ಸಾವಿರ ಕ್ಯೂಸೆಕ್ ನೀರನ್ನು 11 ಗೇಟ್ ಗಳ ಮೂಲಕ ಬಿಡುಗಡೆ ಮಾಡಲಿಗಿದೆ. ಜುಲೈ ಮೊದಲ ವಾರ ದಲ್ಲಿ ಮಾಲೆನಾಡಿನ ಭಾಗ ದಲ್ಲಿ ಹೆಚ್ಚು ಮಳೆ ಕಂಡು ಬಂದಿದ್ದು ಗಾಜಾನುರಿನ ತುಂಗಾ ಡ್ಯಾಮ್ ಭರ್ತಿ ಆಗಿದೆ.
ತೀರ್ಥಹಳ್ಳಿ ಹಳ್ಳಿ ಶೃಂಗೇರಿ ಚಿಕ್ಕಮಗಳೂರು ಭಾಗ ದಲ್ಲಿ ಬಿಟ್ಟು ಬಿಡದೆ ಮಳೆ ಆಗುತಿರುವ ಕಾರಣ ದಿಂದ ತುಂಗಾ ಜಲಾಶಯ ಭರ್ತಿ ಆಗಿದೆ ಇದೊಂದು ಅತೀ ಚಿಕ್ಕ ನದಿ ಆಗಿರೋದ್ರಿಂದ ನದಿ ಯ ಒಳ ಹರಿವು ಹೆಚ್ಚಾಗಿ ಕಂಡು ಬಂದಿದೆ. ಈ ಜಲಾಶಯ ವನ್ನು ಕುಡಿಯಲು ಮತ್ತು ನೀರಾವರಿ ಬಳಸಲಾಗುವುದು ಡ್ಯಾಮ್ ನ ಸಂಗ್ರಹ ಸುಮಾರು 3.24 ಟಿ ಎಂ ಸಿ ಆಗಿದೆ.
ಜೂನ್ ತಿಂಗಲ್ಲಲೇ ಭರ್ತಿ ಆಗ ಬೇಕಿದ್ದ ಜಲಾಶಯ ಜುಲೈ ಮೊದಲ ನೇ ವಾರದಲ್ಲಿ ಭರ್ತಿ ಆಗಿದೆ. ಮೇಲೆ ನಾಡಿನಲ್ಲಿ ಜುಲೈ ಮೊದಲ ವಾರದಿಂದ ಭಾರಿ ಮಳೆ ಆಗುತ್ತಿರುವ ಹಿನ್ನಲೆ ಅಲ್ಲಿ 18000 ಕ್ಯೂಸಕ್ ನೀರನ್ನು ಹೊರ ಹಾಕಲಾಗಿದೆ.
ಶಿವಮೊಗ್ಗ ಜಿಲ್ಲೆ ಯ ಲಿಂಗನಮುಕ್ಕಿ ಯಲ್ಲಿ 9 ಸಾವಿರ ಕ್ಯೂಸಕ್
ಶಿವಮೊಗ್ಗ ದ ಸಾಗರ ತಾಲೂಕಿ ನಲ್ಲಿರುವ ಲಿಂಗಮುಕ್ಕಿ ಜಲಾಶಯ ದಲ್ಲೂ 9.826 ಕ್ಯೂಸಕ್ ಅಷ್ಟು ಒಳ ಹರಿವು ಹೆಚ್ಚಾಗಿ ಕಂಡು ಬಂದಿದೆ. ಹೊಸನಗರ, ತೀರ್ಥಹಳ್ಳಿ, ಹಳ್ಳಿ ಅಲ್ಲಿ ಭಾರಿ ಮಳೆ ಆಗುತ್ತಿರುವ ಕಾರಣ ದಿಂದ ಲಿಂಗಮುಕ್ಕಿ ಅಲ್ಲೂ ನೀರು ಹರಿದು ಬರುತ್ತಿದೆ.
ಶಿವಮೊಗ್ಗದಲ್ಲಿ ಕಂಟಿನ್ಯೂ ಆಗಿ ಮಳೆ ಸುರಿಯುತ್ತಿರೋದ್ರಿಂದ ತುಂಗಾ ನದಿಯ ನೀರಿನ ಹರಿವು ಏಕಾಏಕಿ ಜಾಸ್ತಿಯಾಗಿದೆ. ಹೌದು, ಒಳಹರಿವು ಹೆಚ್ಚಾಗಿರೋದ್ರಿಂದ ತುಂಗಾ ಜಲಾಶಯದ ವಾಟರ್ ಲೆವೆಲ್ ಕೂಡ ರೈಸ್ ಆಗಿದೆ. ಜಲಾಶಯದ ಗೇಟ್ಗಳಿಂದ ಈಗ ನದಿಗೆ ನೀರನ್ನು ಹರಿಬಿಡಲಾಗ್ತಿದ್ದು, ನದಿ ಪಾತ್ರದ ಜನರಿಗೆ ಇಲಾಖೆಯಿಂದ ಎಚ್ಚರಿಕೆ ಗಂಟೆ ಮೊಳಗಿಸಲಾಗಿದೆ.ಶಿವಮೊಗ್ಗದ ಲೈಫ್ಲೈನ್ ಅಂತಾನೇ ಕರೆಯಲ್ವೋ ಈ ತುಂಗಾ ನದಿ, ಅಲ್ಲಿನ ಕೃಷಿ ಚಟುವಟಿಕೆಗಳು, ಕುಡಿಯುವ ನೀರು ಹಾಗೂ ಜಲಸಂಪನ್ಮೂಲಕ್ಕೆ ತುಂಬಾನೇ ಮುಖ್ಯ. ಮಳೆಗಾಲದಲ್ಲಿ ಡ್ಯಾಮ್ಗೆ ವಿಪರೀತ ನೀರು ಬಂದಾಗ, ಜಲಾಶಯದ ಸೇಫ್ಟಿ ನೋಡಿಕೊಂಡು ಎಕ್ಸ್ಟ್ರಾ ನೀರನ್ನು ಹೊರಗೆ ಬಿಡೋದು ಕಾಮನ್. ಆದ್ರೆ ಈ ಸಲ ಮಳೆ ಜಾಸ್ತಿಯಾಗಿರೋದ್ರಿಂದ ಒಳಹರಿವು ಸಖತ್ ಏರಿಕೆಯಾಗಿದೆ,
ಹಾಗಾಗಿ ಹೊರಹರಿವನ್ನೂ ಕೂಡ ಹೆಚ್ಚಿಸಲಾಗಿದೆ.ನದಿ ಪಾತ್ರದ ಜನರಿಗೆ ಹೈ ಅಲರ್ಟ್ತುಂಗಾ ನದಿಯಲ್ಲಿ ನೀರು ಹರಿದುಬರ್ತಿರೋ ಸ್ಪೀಡ್ ನೋಡಿದ್ರೆ, ನದಿ ಪಾತ್ರದ ಹಳ್ಳಿಗಳ ಜನ ಆದಷ್ಟು ಎಚ್ಚರಿಕೆಯಿಂದ ಇರ್ಬೇಕು. ಯಾಕಂದ್ರೆ ಮಳೆಗಾಲದಲ್ಲಿ ನೀರು ಏಕಾಏಕಿ ಏರಿಕೆಯಾಗೋದ್ರಿಂದ ನದಿ ಹತ್ತಿರ ಹೋಗೋದು, ನೀರಲ್ಲಿ ಇಳಿಯೋದು ಅಥವಾ ಮೀನುಗಾರಿಕೆ ಮಾಡೋದೆಲ್ಲಾ ತುಂಬಾ ಡೇಂಜರಸ್.ಸ್ಪೆಷಲ್ ಆಗಿ ಮಕ್ಕಳು ಹಾಗೂ ವೃದ್ಧರನ್ನು ನದಿ ಮತ್ತು ಹಳ್ಳಗಳ ಹತ್ರ ಬಿಡಬೇಡಿ ಅಂತ ಹೇಳ್ತಿದ್ದಾರೆ. ಮೇಲ್ನೋಟಕ್ಕೆ ನೀರಿನ ಹರಿವು ಕಮ್ಮಿ ಅನಿಸಿದ್ರು ಕೂಡ, ಒಳಹರಿವು ಮತ್ತು ಡ್ಯಾಮ್ನಿಂದ ಬಿಡುವ ನೀರಿನ ಆಧಾರದ ಮೇಲೆ ವಾಟರ್ ಲೆವೆಲ್ ಯಾವಾಗ ಬೇಕಾದ್ರೂ ಚೇಂಜ್ ಆಗಬಹುದು.
ಅದ್ರಿಂದ ನದಿ ತೀರದ ಜನ ಲೋಕಲ್ ಅಡ್ಮಿನಿಸ್ಟ್ರೇಷನ್ ಮತ್ತು ಆಫೀಸರ್ಸ್ ಕೊಡ್ತಿರೋ ರೂಲ್ಸ್ ಅಂಡ್ ರೆಗ್ಯುಲೇಷನ್ಸ್ ಫಾಲೋ ಮಾಡ್ಬೇಕು. ಯಾವುದೇ ಎಮರ್ಜೆನ್ಸಿ ಬಂದ್ರೆ ಇಮಿಡಿಯೇಟ್ ಆಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಾಲ್ ಮಾಡಿ ವಿಷಯ ಮುಟ್ಟಿಸಿ.ಶಿವಮೊಗ್ಗದಲ್ಲೂ ಮಳೆಯ ಅಬ್ಬರಮಲೆನಾಡು ಸೇರಿದಂತೆ ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ವಾತಾವರಣ ಕಂಟಿನ್ಯೂ ಆಗಿರೋದ್ರಿಂದ ಪ್ರಮುಖ ನದಿಗಳು, ಹಳ್ಳಗಳು ಮತ್ತು ಡ್ಯಾಮ್ಗಳ ನೀರಿನ ಮಟ್ಟದ ಮೇಲೆ ನೇರ ಎಫೆಕ್ಟ್ ಬರ್ತಿದೆ. ಮಲೆನಾಡಲ್ಲಿ ಮಳೆ ಜಾಸ್ತಿಯಾದ್ರೆ ಸಾಕು, ತುಂಗಾ ನದಿಗೆ ಹರಿದುಬರುವ ನೀರಿನ ಪ್ರಮಾಣ ಡಬಲ್ ಆಗುತ್ತೆ.ಮಳೆ ಜಾಸ್ತಿ ಇರುವಾಗ ರಸ್ತೆಗಳ ಮೇಲೆ ನೀರು ನಿಲ್ಲೋ ಚಾನ್ಸಸ್ ಇದೆ.
ಗ್ರಾಮೀಣ ಭಾಗದಲ್ಲಿ ಸಣ್ಣಪುಟ್ಟ ಸೇತುವೆಗಳು ಹಾಗೂ ತಗ್ಗು ಪ್ರದೇಶಗಳಲ್ಲಿ ನೀರು ಹರಿಯುವಾಗ ವಾಹನ ಸವಾರರು ಜಾಗರೂಕರಾಗಿ ಡ್ರೈವ್ ಮಾಡ್ಬೇಕು. ಮುಂದಿನ ದಿನಗಳಲ್ಲೂ ಮಳೆ ಹೀಗೆ ಮುಂದುವರೆದರೆ ತುಂಗಾ ಡ್ಯಾಮ್ಗೆ ಒಳಹರಿವು ಇನ್ನೂ ಜಾಸ್ತಿಯಾಗಬಹುದು. ಹಾಗಾಗಿ ಆಫೀಸರ್ಸ್ ಡ್ಯಾಮ್ ವಾಟರ್ ಲೆವೆಲ್ ಮೇಲೆ ಕಣ್ಣಿಟ್ಟಿದ್ದಾರೆ.ರೈತರಿಗೆ ನೀರು ಖುಷಿ, ಆದ್ರೆ ಸುರಕ್ಷತೆ ಮುಖ್ಯತುಂಗಾ ನದಿ ನೀರು ಶಿವಮೊಗ್ಗ ರೈತರ ಕೃಷಿ ಚಟುವಟಿಕೆಗಳಿಗೆ ಮೇನ್. ಮಳೆಗಾಲದಲ್ಲಿ ಡ್ಯಾಮ್ಗಳು ಫುಲ್ ಆಗೋದ್ರಿಂದ ಮುಂದಿನ ದಿನಗಳಲ್ಲಿ ನೀರಿನ ಕೊರತೆ ನೀಗಿಸಲು ಸಹಾಯವಾಗುತ್ತೆ.
ರೈತರಿಗೆ ಇದರಿಂದ ನೀರಿನ ಭದ್ರತೆ ಸಿಗೋದಲ್ಲದೆ, ಭೂಗರ್ಭ ಜಲಮಟ್ಟ ಕೂಡ ಜಾಸ್ತಿಯಾಗುತ್ತೆ.ಜಲಾಶಯದಲ್ಲಿ ನೀರು ತುಂಬಿಕೊಳ್ಳುತ್ತಿರುವುದು ಖುಷಿಯ ವಿಷಯವೇ ಆದ್ರೂ, ಡ್ಯಾಮ್ ಸೇಫ್ಟಿ ನೋಡಿ ಹೆಚ್ಚುವರಿ ನೀರನ್ನು ಆಚೆ ಬಿಡಲೇಬೇಕಾಗುತ್ತದೆ. ಹಾಗಾಗಿ ಒನ್ ಸೈಡ್ ರೈತರಿಗೆ ಇದು ಹ್ಯಾಪಿ ನ್ಯೂಸ್ ಆದ್ರೆ, ನದಿ ಪಾತ್ರದ ಜನರಿಗೆ ಮಾತ್ರ ಸೇಫ್ಟಿ ಫಸ್ಟ್ ಆಗಿರುತ್ತೆ.ಅಧಿಕೃತ ಮಾಹಿತಿ ನಂಬಿ, ವದಂತಿಗಳಿಗೆ ಕಿವಿಗೊಡಬೇಡಿಮಳೆಗಾಲದಲ್ಲಿ ಜಲಾಶಯಗಳ ನೀರಿನ ಮಟ್ಟ ಪ್ರತಿದಿನ ಚೇಂಜ್ ಆಗ್ತಿರುತ್ತೆ. ಒಂದೇ ದಿನದ ಅಂಕಿ-ಅಂಶ ನೋಡಿ ಮುಂದಿನ ಪರಿಸ್ಥಿತಿ ಅಳಿಯೋಕಾಗಲ್ಲ. ಮಳೆಯ ಪ್ರಮಾಣ, ಒಳಹರಿವು ಹಾಗೂ ಹೊರಹರಿವು ಎಲ್ಲವೂ ಡ್ಯಾಮ್ ಲೆವೆಲ್ ಮೇಲೆ ಎಫೆಕ್ಟ್ ಬೀರುತ್ತೆ.ಅದಕ್ಕೇ ತುಂಗಾ ಜಲಾಶಯದ ನೀರಿನ ಮಟ್ಟ ಏರಿಕೆ ಅಥವಾ ಇಳಿಕೆ ಬಗ್ಗೆ ಆಫೀಷಿಯಲ್ ನ್ಯೂಸ್ ಮಾತ್ರ ಫಾಲೋ ಮಾಡಿ. ಸೋಶಿಯಲ್ ಮೀಡಿಯಾದಲ್ಲಿ ಬರುವ ಫೇಕ್ ನ್ಯೂಸ್ ನಂಬಬೇಡಿ ಅಂತ ಆಫೀಸರ್ಸ್ ತಿಳಿಸಿದ್ದಾರೆ.ಪ್ರವಾಸಿಗರಿಗೆ ವಾರ್ನಿಂಗ್ಶಿವಮೊಗ್ಗ ಹಾಗೂ ಮಲೆನಾಡಿನ ಸೌಂದರ್ಯ ಸವಿಯೋಕೆ ಬರುವ ಟೂರಿಸ್ಟ್ಗಳು ಮಳೆಗಾಲದಲ್ಲಿ ಕೇರ್ಫುಲ್ ಆಗಿರ್ಬೇಕು.
ನದಿ, ಜಲಾಶಯ, ಜಲಪಾತಗಳ ಹತ್ರ ಹೋಗುವಾಗ ನೀರಿನ ಹರಿವು ಹೇಗಿದೆ ಅಂತ ಒಮ್ಮೆ ಚೆಕ್ ಮಾಡ್ಕೊಳ್ಳಿ. ಮಳೆ ಹೆಚ್ಚಿರುವಾಗ ಜಲಪಾತಗಳ ಬಳಿ ನೀರು ದಿಢೀರ್ ಅಂತ ರೈಸ್ ಆಗಬಹುದು. ಫೋಟೋ ಅಥವಾ ರೀಲ್ಸ್ ಮಾಡೋಕೆ ಅಂತ ಡೇಂಜರಸ್ ಸ್ಪಾಟ್ಗಳಿಗೆ ಹೋಗಿ ಜೀವದ ಮೇಲೆ ತಕಬಾರಿ ತಕೊಳ್ಳಬೇಡಿ. ಆಫೀಸರ್ಸ್ ಎಂಟ್ರಿ ಬೇಡ ಅಂದಿರೋ ಕಡೆಗೆ ಹೋಗೋದೇ ಬೇಡ.
ಇನ್ನು ಹೆಚ್ಚಿನ ಮಾಹಿತಿ ತಿಳಿದು ಕೊಳ್ಳಲು https://publictv.in/ ಇಲ್ಲಿ ಕ್ಲಿಕ್ ಮಾಡಿ.
.Weather report ರಾಜ್ಯ ದಲ್ಲಿ 3 ಜಿಲ್ಲೆ ಗೆ ರೆಡ್ ಅಲರ್ಟ್ ಇನ್ನು 7 ಜಿಲ್ಲೆ ಗೆ ಯಲ್ಲೋ ಅಲರ್ಟ್! ಇದನ್ನು ಓದಿ
.https://whatsapp.com/channel/0029Vb8l6pz4inovRCtYaR3e ಹಾಗೆ ಈ ವಾಟ್ಸ್ ಆಪ್ ಚಾನಲ್ ಅನ್ನು ಫಾಲೋ ಮಾಡಿ ಕೊಳ್ಳಿ ಅಪ್ಡೇಟ್ಸ್ ಗಳನ್ನು ವಾಟ್ಸಪ್ ಅಲ್ಲೇ ತಿಳಿದು ಕೊಳ್ಳಬಹುದು
.August 2026ರ Best New Launched Air Buds: ಈ 3 Earbuds ಬಗ್ಗೆ ನಿಮ್ಗೆ ಗೊತ್ತಿರಲಿ
ಇದನ್ನು ಓದಿ
.best smartphone under 20k budget ಆಗಸ್ಟ್ ತಿಂಗಳ ಬೆಸ್ಟ್ ಸ್ಮಾರ್ಟ್ ಫೋನ್ ಗಳು ಇಲ್ಲಿದೆ ನೀವೇ ನೋಡಿ!ಇದನ್ನು ಓದಿ…


[…] […]