ಬೆಂಗಳೂರಿನ HAL ಏರ್ಪೋರ್ಟ್ ಗೆ ವಿಶೇಷ ವಿಮಾನ ದಿಂದ ಆಗಮಿಸದ ಮೋದಿ ಏರ್ಪೋರ್ಟ್ ಸುತ್ತ ಮುತ್ತ ಬಿಗಿ ಬಂದೋ ಬಸ್ತ್..
ಕರ್ನಾಟಕ ದ ಮುಖ್ಯಮಂತ್ರಿ ಗಳಾದ ಸಿದ್ದರಾಮಯ್ಯ ಅವರು ಸರ್ಕಾರದ ಪರವಾಗಿ ಸ್ವಾಗತ ಕೋರಿದರು .ಬೆಳ್ಳಿಗೆ 10:00 ರ ಸುಮಾರಿಗೆ ಪ್ರದಾನ ಮಂದ್ರಿ HAL ಏರ್ಪೋರ್ಟ್ ಗೆ ಆಗಮಿಸಿದರುನಂತರ HAL ಏರ್ಪೋರ್ಟ್ ನಿಂದ ಆದಿಚುಂಚನಗಿರಿ ಗೆ ಪ್ರಧಾನಿ ನರೇಂದ್ರ ಮೋಧಿ ಕಾರ್ಯಕ್ರಮ ಕ್ಕೆ ಆಗಮಿಸಿದರು.
HAL ನಲ್ಲಿ ಮೋದಿ ಸ್ವಾಗತ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ಕ್ಕೆ ಸಂಬಂದಿಸಿದ 18 ಬೇಡಿಕೆ ಗಳ ಪಟ್ಟಿ ಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ…
ಕರ್ನಾಟಕ ಕ ಕ್ಕೆ ಆಗಮಿಸದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು HAL ಏರ್ಪೋರ್ಟ್ ಅಲ್ಲಿ ಸ್ವಾಗತ ಮಾಡಿದ್ದಾರೆ. ಅಂತ ಸಮಯ ದಲ್ಲಿ ಸಿದ್ದರಾಮಯ್ಯ ರಾಜ್ಯ ಕ್ಕೆ ಸಂಬಂದಿಸಿದ 18 ಬೇಡಿಕೆಗಳನ್ನು ಸಾಲ್ಲಳಿಸಿದ್ದಾರೆ. ಕೇಂದ್ರ ಸರ್ಕಾರ ಕೊಡಲೇ ರಾಜ್ಯ ದ ಸಮಸ್ಯೆ ಯನ್ನು ಭಗೆಹರಿಸಬೇಕು ಎಂದು ಸಿಎಂ ಕೇಳಿ ಕೊಂಡಿದ್ದಾರೆ.
ಸಿಎಂ ಕೊಟ್ಟ 18 ಬೇಡಿಕೆಗಳು ಯಾವುದು?
ಬೇಡಿಕೆ 1 • ಮೈಸೂರಿಗೆ ಹೈ ಸ್ಪೀಡ್ ರೈಲು ಬೆಂಗಳೂರು -ಮೈಸೂರು ವಿಭಾಗವನ್ನು ಸೇರಿಸಲು ಬೇಡಿಕೆ ಇಟ್ಟಿದ್ದಾರೆ.
ಬೇಡಿಕೆ 2• ಜಲ ಜೀವನ್ ಮಿಷಿನ್ ಕೇಂದ್ರ ಸರ್ಕಾರ ದಿಂದ ಬರಬೇಕಾದ 17554 ಕೋಟಿ ರೂ. ಬಾಕಿ ಹಣ ವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ
ಬೇಡಿಕೆ 3• ಕೋಲಾರದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ನಿರ್ಮಾಣಕ್ಕೆ ಮನವಿ ರಾಜ್ಯ ಸರ್ಕಾರ 1.123 ಎಕರೆ ಭೂಮಿಯನ್ನು ಕೊಟ್ಟರು ಇನ್ನು ಅನುಷ್ಠಾನಗೊಂಡಿಲ್ಲ ಪುನರಜೀವನ ಗೊಳಿಸಲು ಮನವಿ.
ಬೇಡಿಕೆ 4•ಬೆಂಗಳೂರು ಉಪ ನಗರ ರೈಲು ಮತ್ತು ಹೈ ಸ್ಪೀಡ್ ಕಾರಿಡರ್ ಕುರಿತು ಮನವಿ. ಬೆಂಗಳೂರು ಉಪನಗರ ರೈಲು ಯೋಜನೆ ಹಣ ಬಿಡುಗಡೆ ಮಾಡಲು ಮತ್ತು ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕ ಸಂಪರ್ಕ ಮಾಡುವ ಬೆಂಗಳೂರು -ಮುಂಬೈ ಹೈ ಸ್ಪೀಡ್ ರೈಲು ಆರಂಬಿಸಲು ಮನವಿ ಮಾಡಿಕೊಂಡಿದ್ದಾರೆ.
ಬೇಡಿಕೆ 5•ಬೆಂಗಳೂರು ವೆಶೇಷ ಅನುದಾನಕ್ಕೆ ಮನವಿ. ಬೆಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿಗೆ ₹26.000 ಕೋಟಿ ರೂ ಅನುದಾನ ಮಾಡಲು ಕೋರಿಕೆಇಟ್ಟಿದ್ದಾರೆ…
ಬೇಡಿಕೆ 6•ಭದ್ರ ಮೆಲ್ದಂಡೆ ಯೋಜನೆ ರಾಷ್ಟ್ರಿಯ ಮಾನ್ಯತೆ ನೀಡಲು ಮನವಿ. ಕೇಂದ್ರ ಸರ್ಕಾರ ಈ ಹಿಂದೆ ಘೋಷಿಸಿದ್ದ 5.300 ಕೋಟಿ ರೂ ಸಹಾಯಧನ ಬಿಡುಗಡೆ ಮಾಡಲು ಮತ್ತು ಇದಕ್ಕೆ ರಾಷ್ಟ್ರೀಯ ಯೋಜನೆ ಎಂಬ ಸ್ಥಾನಮಾನ ನೀಡಲು ಕೋರಿಕೆ ಮಾಡಿದ್ದಾರೆ
ಬೇಡಿಕೆ 7• ಕಳಸಾ ನಾಲ ಯೋಜನೆ ಮಹದಾಯಿ ಬಗ್ಗೆ ಮನಿವಿ.
ಬೇಡಿಕೆ 8• ನದಿ ಗಳ ಜೋಡನೆ ಬಗ್ಗೆ ಮನವಿ ಗೂದವರಿ ಕಾವೇರಿ ಮತ್ತು ಬೇಡ್ತಿ ವಾರದ ನದಿ ಜೋಡಣೆ 40-45 ಟಿಎಂಸಿ ನೀರನ್ನು ಹಂಚಿಕೆ ಮಾಡಲು ಓತ್ತಾಯ..
ಬೇಡಿಕೆ 9•9 ನೇ ವೇಳಾಪಟ್ಟಿಗೆ ಮೀಸಲಾತಿ ಪಾಲಿಸಿ ಸೇರ್ಪಡೆ ಮಾಡಿಕೊಡಲು ಮಾನ್ವಿ ಮಾಡಿಕೊಂಡಿದ್ದಾರೆಕರ್ನಾಟಕ ದ 56% ಮೀಸಲಾತಿ ನೀತಿ ಯನ್ನು ಸಂವಿಧಾನ ಒಂಬತ್ತನೇ ವೇಳಾಪಟ್ಟೆಗೆ ಸೇರಿಸಲು ಮನವಿ ಮಾಡಿ ಕೊಂಡಿದೆ
ಬೇಡಿಕೆ 10•ರಾಷ್ಟ್ರೀಯ ಹೆದ್ದಾರಿ ಯೋಜನೆ ಗಳ ವೀಚಾರ ಮನವಿ ಕಳೆದ 12ವರ್ಷ ಗಳಿಂದ ಯಾವುದೇ ಹೊಸ ರಾಷ್ಟ್ರೀಯ ಹೆದ್ದಾರಿ ಯೋಜನೆ ಗಳು ಮಂಜುಗಿಲ್ಲ ಅಷ್ಟೇ ಅಲ್ಲದೆ ಬಾಕಿ ಇರುವ ಯೋಜಗೆ 23493 ಕೋಟಿ ರೂ ಬಾಕಿ ಅನುದಾನ ಬಿಡುಗಡೆ ಮಾಡಬೇಕು ಅನ್ನುವ ವಿನಂತಿ..
ಬೇಡಿಕೆ 11•ಗ್ರಾಮ ಪಂಚಾಯತ್ 15 ನೇ ಹಣಕಾಸು ಆಯೋಗ ಅನುದಾನ ಬಿಡುಗಡೆ ಮಾಡು ವಂತೆ ಮಾನ್ವಿ ಮಾಡಿಕೊಂಡಿದ್ದಾರೆ
ಬೇಡಿಕೆ 12• ಪರಿಶಿಷ್ಟ ಪಂಗಡ ST ಪಟ್ಟಿಗೆ ಸೇರಿಸಲು ಮನವಿ ಹಿಂದುಳಿದ ಜಾತಿ ಗಳನ್ನು ಪರಿಶಿಷ್ಟ ಜಾತಿ ಗಳ್ನಗಿ ಮಾಡಿಕೊಡಲು ಮನವಿಮಾಡಿಕೊಂಡಿದ್ದರೆ
ಬೇಡಿಕೆ 13•ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಬಗ್ಗೆ ಮನವಿ…
ಬೇಡಿಕೆ 14• ರಾಯಚೂರಿ ನಲ್ಲಿ AIIMS ಸ್ಥಾಪನೆ ಗೆ ಮನವಿ ಮಾಡಿ ಕೊಂಡಿದ್ದಾರೆ
ಬೇಡಿಕೆ 15•ರಾಯಚೂರಿನಲ್ಲಿ ಎಮ್ಸ್ ಆಸ್ಪತ್ರೆ ಸ್ಥಾಪೀಸಲು ಮನವಿ..
ಬೇಡಿಕೆ 16•ಮೇಕೆ ದಾಟು ಕುಡಿಯುವ ನೀರಿನ ಯೋಜನೆ ಬಗ್ಗೆ ಮನವಿ..
ಬೇಡಿ ಕೆ 17•ನದಿಗಳ ಜೋಡಣೆ ಯೋಜನೆಯಲ್ಲಿ ಪಾಲು ಬಗ್ಗೆ ಮನವಿ ಮಾಡಿಕೊಂಡಿದ್ದಾರೆ.