ಶಿವಮೊಗ್ಗ ದ ತುಂಗಾ ನದಿ 18 ಸಾವಿರ ಕ್ಯೂಸೆಕ್ ಅಷ್ಟು ನೀರು ಬಿಡುಗಡೆ 11 ಗೇಟ್ ಇಂದ ನೀರು ಬಿಡುಗಡೆ ಮಾಡಲಗಿದೆ.
ಶಿವಮೊಗ್ಗ
ಸಂಪೂರ್ಣ ಬತ್ತಿ ಹೋದ ತುಂಗಾ ನದಿಗೆ ಇದೀಗ ಜೀವ ಕಳೆ ಬಂದಿದೆ 18 ಸಾವಿರ ಕ್ಯೂಸೆಕ್ ನೀರನ್ನು 11 ಗೇಟ್ ಗಳ ಮೂಲಕ ಬಿಡುಗಡೆ ಮಾಡಲಿಗಿದೆ. ಜುಲೈ ಮೊದಲ ವಾರ ದಲ್ಲಿ ಮಾಲೆನಾಡಿನ ಭಾಗ ದಲ್ಲಿ ಹೆಚ್ಚು ಮಳೆ ಕಂಡು ಬಂದಿದ್ದು ಗಾಜಾನುರಿನ ತುಂಗಾ ಡ್ಯಾಮ್ ಭರ್ತಿ ಆಗಿದೆ.
ತೀರ್ಥಹಳ್ಳಿ ಹಳ್ಳಿ ಶೃಂಗೇರಿ ಚಿಕ್ಕಮಗಳೂರು ಭಾಗ ದಲ್ಲಿ ಬಿಟ್ಟು ಬಿಡದೆ ಮಳೆ ಆಗುತಿರುವ ಕಾರಣ ದಿಂದ ತುಂಗಾ ಜಲಾಶಯ ಭರ್ತಿ ಆಗಿದೆ ಇದೊಂದು ಅತೀ ಚಿಕ್ಕ ನದಿ ಆಗಿರೋದ್ರಿಂದ ನದಿ ಯ ಒಳ ಹರಿವು ಹೆಚ್ಚಾಗಿ ಕಂಡು ಬಂದಿದೆ. ಈ ಜಲಾಶಯ ವನ್ನು ಕುಡಿಯಲು ಮತ್ತು ನೀರಾವರಿ ಬಳಸಲಾಗುವುದು ಡ್ಯಾಮ್ ನ ಸಂಗ್ರಹ ಸುಮಾರು 3.24 ಟಿ ಎಂ ಸಿ ಆಗಿದೆ.
ಜೂನ್ ತಿಂಗಲ್ಲಲೇ ಭರ್ತಿ ಆಗ ಬೇಕಿದ್ದ ಜಲಾಶಯ ಜುಲೈ ಮೊದಲ ನೇ ವಾರದಲ್ಲಿ ಭರ್ತಿ ಆಗಿದೆ. ಮೇಲೆ ನಾಡಿನಲ್ಲಿ ಜುಲೈ ಮೊದಲ ವಾರದಿಂದ ಭಾರಿ ಮಳೆ ಆಗುತ್ತಿರುವ ಹಿನ್ನಲೆ ಅಲ್ಲಿ 18000 ಕ್ಯೂಸಕ್ ನೀರನ್ನು ಹೊರ ಹಾಕಲಾಗಿದೆ.
ಶಿವಮೊಗ್ಗ ಜಿಲ್ಲೆ ಯ ಲಿಂಗನಮುಕ್ಕಿ ಯಲ್ಲಿ 9 ಸಾವಿರ ಕ್ಯೂಸಕ್
ಶಿವಮೊಗ್ಗ ದ ಸಾಗರ ತಾಲೂಕಿ ನಲ್ಲಿರುವ ಲಿಂಗಮುಕ್ಕಿ ಜಲಾಶಯ ದಲ್ಲೂ 9.826 ಕ್ಯೂಸಕ್ ಅಷ್ಟು ಒಳ ಹರಿವು ಹೆಚ್ಚಾಗಿ ಕಂಡು ಬಂದಿದೆ. ಹೊಸನಗರ, ತೀರ್ಥಹಳ್ಳಿ, ಹಳ್ಳಿ ಅಲ್ಲಿ ಭಾರಿ ಮಳೆ ಆಗುತ್ತಿರುವ ಕಾರಣ ದಿಂದ ಲಿಂಗಮುಕ್ಕಿ ಅಲ್ಲೂ ನೀರು ಹರಿದು ಬರುತ್ತಿದೆ.
ಇನ್ನು ಹೆಚ್ಚಿನ ಮಾಹಿತಿ ತಿಳಿದು ಕೊಳ್ಳಲು https://publictv.in/ ಇಲ್ಲಿ ಕ್ಲಿಕ್ ಮಾಡಿ.
.Weather report ರಾಜ್ಯ ದಲ್ಲಿ 3 ಜಿಲ್ಲೆ ಗೆ ರೆಡ್ ಅಲರ್ಟ್ ಇನ್ನು 7 ಜಿಲ್ಲೆ ಗೆ ಯಲ್ಲೋ ಅಲರ್ಟ್! ಇದನ್ನು ಓದಿ
.https://whatsapp.com/channel/0029Vb8l6pz4inovRCtYaR3e ಹಾಗೆ ಈ ವಾಟ್ಸ್ ಆಪ್ ಚಾನಲ್ ಅನ್ನು ಫಾಲೋ ಮಾಡಿ ಕೊಳ್ಳಿ ಅಪ್ಡೇಟ್ಸ್ ಗಳನ್ನು ವಾಟ್ಸಪ್ ಅಲ್ಲೇ ತಿಳಿದು ಕೊಳ್ಳಬಹುದು


[…] […]