ಕರ್ನಾಟಕ ರಾಜ್ಯ ದಲ್ಲಿ ನಿನ್ನೆ ಇಂದ ಹಲವೆಡೆ ಬಾರಿ ಮಳೆ ಇನ್ನು ಕೆಲವೆಡೆ ಮೋಡ ಕವಿದ ವಾತಾವರಣ ಕಂಡು ಬಂದಿದೆ ಬಿಸಲಿನ ತಾಪ ಕ್ಕೆ ಬೇಸತ್ತು ಹೋದ ಜನರ ಮಳೆ ಗೆ ಮೊರೆ ಹೋಗಿದ್ದಾರೆ.
20 ಜಿಲ್ಲೆ ಅಲ್ಲಿ ಮಳೆ ಗುಡುಗು ಗಾಳಿ ಸಹಿತ ಮಳೆ ಬಾರೋಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆನೀಡಿತ್ತು.ಆದ್ರೂ ನಿನ್ನೆ ಚಿಕ್ಕಾಮಗಳೂರು. ಶಿವಮೊಗ್ಗ. ಉಡಪಿ.ದಕ್ಷಿಣಕನ್ನಡ ಸೇರಿ ದಂತೆ ಮಲೆನಾಡು & ಕರಾವಳಿ ಗಳಲ್ಲಿ ನಿನ್ನೆ ಸಂಜೆ ಸುಮಾರಿಗೆ ಮಳೆ ಶುರುವಾಗಿತ್ತು.
ಹಾಗೂ ಬೆಂಗಳೂರು ದಕ್ಷಿಣ ಒಳನಾಡುಪ್ರದೇಶ ಗಳಲ್ಲಿ ಮಳೆ ಬಂದಿದೆ ಕೋಲಾರ ಚಿಕ್ಕಬಳ್ಳಾಪುರ ತುಮಕೂರು ಮಂಡ್ಯ ಸೇರಿ ಹಲವೆಡೆ ಮಳೆ ಬಂದಿತು.

ಉಡುಪಿ ಮತ್ತು ಮಂಗಳೂರಿನಲ್ಲಿ ಬಾರಿ ಮಳೆ ಉಂಡಾಯಿತು. ಇನ್ನು ಮಲೆನಾಡು ನಲ್ಲಿ ಶಿವಮೊಗ್ಗ ಚಿಕ್ಕಮಗಳೂರು ಕೊಡಗು ಹಾಗೂ ಸಾಕಷ್ಟು ಪ್ರದೇಶ ಗಳಲ್ಲಿ ವರುಣನ ಆರ್ಭಟ ಜೋರಾಗಿ ಕಂಡು ಬಂದಿತು.ಇನ್ನು ಬೆಂಗಳೂರು ನಗರ ಪ್ರದೇಶ ಕೆಲವಡೆ ಮಧ್ಯಮ ಪ್ರಮಾಣ ದಲ್ಲಿ ಗುಡುಗು ಸಹಿತ ಮಳೆ ಕಂಡು ಬಂದಿದೆ. ಇಂದು ಕೂಡ ಮಲೆನಾಡಿ ನಲ್ಲಿ ಮೂಢಕವಿದ ವಾತಾವರಣ ಕಂಡು ಬಂದಿದೆ.
ರಾಜ್ಯ ದಲ್ಲಿ ಎಲ್ಲಿ ಅತಿ ಹೆಚ್ಚಾಗಿ ಮಳೆ ಕಂಡು ಬಂದಿದೆ?
ಮಲೆನಾಡು ಪ್ರದೇಶ ದಲ್ಲಿ ಚಿಕ್ಕ ಮಂಗಳೂರು ಶಿವಮೊಗ್ಗ ನಗರ ಹಾಗೂ ಕೊಡಗಿನಲ್ಲಿ ಭಾರಿ ಮಳೆ ಕಾಣಿಸಿ ಕೊಂಡಿದೆ ಇನ್ನು ಇವತ್ತು ಕೂಡ ಮಧ್ಯಾಹ್ನದ ವೇಳೆಗೆ ಗುಡುಗು ಸಹಿತ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದ್ದಾರೆ.
ಯಾವ ಪ್ರದೇಶ ದಲ್ಲಿ ಮಧ್ಯಮ ಮಳೆ ಕಂಡು ಬಂದಿದೆ.?
ನಿನ್ನೆ ಸುಮಾರು ಮಧ್ಯಾಹ್ನದವೇಳೆ ಯಲ್ಲಿ ಬೆಂಗಳೂರು ನಗರ ಪ್ರದೇಶ ಗಳಲ್ಲಿ ಮಧ್ಯಮ ಪ್ರಮಾಣ ದಲ್ಲಿ ಮಳೆ ಕಾಣಿಸಿಕೊಂಡಿದೆ. ಇನ್ನು ಕೆಲವು ಕಡೆಯು ಮಳೆ ವಾತಾವರಣ ಕಂಡು ಬಂದಿದೆ.
ಇದಕ್ಕೆ ಜನರ ಅಭಿಪ್ರಾಯ ವೇನು?
ಇದ್ಕಕ್ಕೆ ಜನರ ಅಭಿಪ್ರಾಯ ಮಳೆ ಬಂದಿ ಒಳ್ಳೆಯದ್ದ್ ಅಯ್ತು ಈ ಬೇಸಿಗೆ ಗೆ ಒಳ್ಳೆ ಮಳೆ ಬಂದಿದೆ ಭೂಮಿ ತಂಪಗಿರ್ ಬೇಕು ಅಂತ ಕೆಲವು ಜನರು ಹೇಳಿದ್ದಾರೆ ಇನ್ನು ಕೆಲವು ಕಡೆ ಮಳೆ ಆಗದೆಇರುವ ಕಾರಣ ಜನರು ಶೆಕೆ ಗೆ ಬೇಸತ್ತು ಹೋಗಿದ್ದಾರೆ.
ರೈತರಗೆ ಒಳ್ಳೆದ ಆಯ್ತಾ?
ಹೌದು ರೈತರು ಮಳೆ ಗಾಗೆ ಕಾಯ್ತುತಿದ್ರು ಮಳೆ ಇಂದ ರೈತರಿಗೆ ಖುಷಿ ತಂದಿದೆ ಗಿಡ ಮರ ಗಳಿಗೆ ಸಲ್ಪ ನೀರಿನ ಅವಶ್ಯಕತೆ ಇತ್ತು ಆದ್ದರಿಂದ ರೈತರಿ ಸಲ್ಪ ನೆಮ್ಮದಿ ಆಗಿದೆ.
ಯಾವ ಜಿಲ್ಲೆ ಅಲ್ಲಿ ಮಳೆ ಬಂದು ಅವಾಂತರ ಮಾಡಿದೆ?
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಯ ಕೊಪ್ಪ ತಾಲೂಕಿನ ಅಲೆಗೇಶ್ವರ ಗ್ರಾಮ ದಲ್ಲಿ ಮನೆ ಮೇಲೆ ಬೃಹತ್ ಕಂಬ ಬಿದ್ದೆದೆ ನಿನ್ನೆ ಯ ಗಾಳಿ ಮಳೆ ಅವಾಂತರ ದಿಂದ ಆಗಿದೆ ಮತ್ತು ಗಾಳಿ ಮಳೆ ಗೆ 6 ಮನೆ ಗಳ ಮೆಲ್ಚಾವಣಿ ಹಾರಿ ಹೋಗಿದೆ ಹಾಗೆ ಸಿಮೆಂಟ್ ಕಂಬ ಗಳು ಮುರಿದು ಬಿದ್ದಿವೆ.. ಸಧ್ಯ ಪ್ರಾಣ ಅಪಾಯ ಏನು ಸಂಭಾವಿಸಿಲ್ಲ.
ಇನ್ನು ಹೆಚ್ಚಿನ ನ್ಯೂಸ್ ಹಾಗೂ ಟೆಕ್ ಸುದ್ದಿ ಗಳಿಗೆ ನಮ್ಮ ಈ ವೆಬ್ಸೈಟ್ ಅನ್ನು ಫಾಲೋ ಮಾಡಿ.
ಇನ್ನು ಹೆಚ್ಚಿನ ಮಾಹಿತಿಇಲ್ಲಿ ಕ್ಲಿಕ್ ಮಾಡಿ https://karnataka.gov.in
